MPSC ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ನೆಯ ಸ್ಥಾನ ಪಡೆದು ಆಯ್ಕೆಯಾದ ಶ್ರಾವಕ ಯೋಗೇಶ ಸಂಜಯ ಮಗದುಮ – ಮಾಳವಾಡಿ
ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಮಾಳವಾಡಿ ಗ್ರಾಮದ ಆದರ್ಶ ಶ್ರಾವಕ ಶ್ರೀ ಯೋಗೇಶ ಸಂಜಯ ಮಗದುಮ್ಮ ಇವರು MPSC ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ಸ್ಥಾನ ಪಡೆದು ಸಮಾಜ ಕಲ್ಯಾಣ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ . ಅವರಿಗೆ ಸಮಸ್ತ ಜೈನ ಸಮಾಜದ ಪರವಾಗಿ ಹಾರ್ದಿಕ ಶುಭಾಶಯಗಳು.
माळवाडी (जि.सांगली) गावचे सुपुत्र
मा. योगेश संजय मगदूम यांना
MPSC मार्फत घेण्यात आलेल्या परीक्षेत राज्यात 4 क्रमांकाने उत्तीर्ण होऊन “समाज कल्याण अधिकारी ” म्हणून निवड झालेबद्दल मनःपुर्वक हार्दिक अभिनंदन.